ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಜಿ.ನರಸಿಂಹ ಮೂರ್ತಿ,ಮಲಪನ ಹಳ್ಳಿ ಗೋವಿಂದಪ್ಪ,ಕಂಠಿ, ಹೇಶ್, ತಿಮ್ಮ ರಾಯಪ್ಪ,ನರಸಿಂಹಯ್ಯ,ಶ್ರೀನಿವಾಸ್, ಪಟೇಲ್ ರಮೇಶ್, ರಂಗಸ್ವಾಮಿ, ಶಿವಣ್ಣ , ಪುರುಷೋತ್ತಮ್, ಕಾರ್ತಿಕ್ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರು. ಚಿಕ್ಕಮಸ್ಕಲ್, ಶ್ರೀಗಿರಿಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿದರು.