ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ವೇದಿಕೆಯ ಅಖಿಲ ಭಾರತೀಯ ಸಹಸಂಯೋಜಕ ಕಮಲೇಶ ಜಿ, ಜಿ.ಎಸ್.ಆರ್.ಕೆ. ರೆಡ್ಡಿ ವಕೀಲ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಚನ್ನನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ ದಾಸರ್, ಪ್ರಮುಖರಾದ ಅಮರೇಗೌಡ ವಿರುಪಾ ಪುರ, ಚಂದ್ರಕಲಾ, ದೇವೇಂದ್ರಪ್ಪ ಯಾಪಲಪರ್ವಿ, ಬಲವಂತರಾವ್ ಕುಲಕರ್ಣಿ, ಶ್ರೀಧರ ಕುಲಕರ್ಣಿ, ವೀರೇಶ ಚಿಂಚಿರಿಕಿ, ಮಹಾವೀರ ಓಸ್ತವಾರ್, ಅಯ್ಯನಗೌಡ ಇದ್ದರು.