ದೇಶದಲ್ಲಿ ದಶಕಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ದೇಶ ಲೂಟಿ ಮಾಡಲಾಗಿದೆ. ಬಡತನ, ಅಪೌಷ್ಠಿಕತೆ, ದೌರ್ಜನ್ಯ, ಅತ್ಯಾಚಾರ ಇನ್ನೂ ನಿಂತಿಲ್ಲ. ಬಿಜೆಪಿಯ ವಿಶ್ವಾಸವಿಟ್ಟು ಜನರು ಅಧಿಕಾರಕ್ಕೆ ತಂದರೆ ಬಿಜೆಪಿಯೂ ಭಿನ್ನವಾಗಿಲ್ಲ. ಸುಳ್ಳುಗಳ ಸರದಾರರಾಗಿರುವ ಬಿಜೆಪಿಯವರು ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲ್ಲ ಎಂದು ದೂರಿದರು.