ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷೆ ರೂಪಾ ಶ್ರೀನಿವಾಸನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಮುಖಂಡರಾದ ಉದ್ದಾನಪ್ಪಗೌಡ ಹಿರೇಕೊಟ್ನೇಕಲ್, ಶಿವಪ್ಪಗೌಡ ಮಾಲಿಪಾಟೀಲ್, ಶಂಭನಗೌಡ ಪೊಲೀಸ್ ಪಾಟೀಲ್, ರಡ್ಡೆಪ್ಪಗೌಡ ಭೋಗಾವತಿ, ಶ್ಯಾಮಸಿಂಗ್, ಶರಣಪ್ಪ ಮರಳಿ,ಹನುಮಂತಗೌಡ, ಬಸವರಾಜ ಸಜ್ಜನ್, ಶೇಖರಪ್ಪ ಅಮರೇಶ್ವರ ಕ್ಯಾಂಪ್, ಶ್ರೀನಿವಾಸ ನಾಯಕ, ಹುಚ್ಚಪ್ಪನಾಯಕ, ಅಂಬಯ್ಯ ನಾಯಕ, ಬಜ್ಜಯ್ಯ ನಾಯಕ, ಖಾನ್ ಸಾಬ್, ಈರೇಶ ನಾಯಕ, ಮಹಾದೇವಪ್ಪಗೌಡ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.