ಏತ ನೀರಾವರಿ ಯೋಜನೆ 20ನೇ ಕಿ.ಮೀ ದಿಂದ 27ನೇ ಕಿ.ಮೀ ಹಾಗೂ 2 ವಿತರಣಾ ನಾಲೆ, 14 ಮೈನರ್ ಕಾಲುವೆಗಳು ಒಂದು ಕೊನೆ ಭಾಗದ ವಿತರಣಾ ನಾಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕುಪ್ಪಿಗುಡ್ಡ, ಸರ್ಜಾಪುರ, ಕರಡಕಲ್ಲ, ಗುಡದನಾಳ, ಯಲಗಲದಿನ್ನಿ, ಹೊನ್ನಳ್ಳಿ, ದೇವರಭೂಪುರ, ಯರಡೋಣಿ, ಮೇದಿನಾಪುರ ಸೇರಿದಂತೆ ಗ್ರಾಮೀಣ ರೈತರು ಕಳಪೆ ಕಾಮಗಾರಿ ತಡೆಯುವಂತೆ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.