ರೈತ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಉಮಾದೇವಿ, ಕೃಷ್ಣ, ಬಸವರಾಜ, ಹನುಮೇಶ, ನರಸಿಂಹಲು ಬಾಪೂರು, ಸಂಘದ ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡಿ, ಕೆ.ವೈ. ಬಸವರಾಜರೆಡ್ಡಿ, ಶರಣಪ್ಪ ಮಳ್ಳಿ, ಬಸನಗೌಡ ಪಾಟೀಲ, ತಾಯಪ್ಪ, ನಾಗರಾಜ ಕಾಜಿನಗೌಡರ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.