ಈ ವೇಳೆ ಮಲ್ಲಮ್ಮ, ರುಕ್ಕಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಕುಪಿತ ರುಕ್ಕಮ್ಮ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಪೆಟ್ರೋಲ್ ಬಾಟ್ಲಿಯಿಂದ ಮಲ್ಲಮ್ಮಗೆ ಹೊಡೆದಾಗ ಪಕ್ಕದಲ್ಲಿದ್ದ ದೇವರ ದೀಪದಿಂದ ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿದೆ. ಮಲ್ಲಮ್ಮಗೆ ಬಳ್ಳಾರಿಯ ವಿಮ್ಸ್ಗೆ, ರುಕ್ಕಮ್ಮಗೆ ರಾಯಚೂರಿನ ರಿಮ್ಸ್ಗೆ ಶನಿವಾರ ರಾತ್ರಿ ದಾಖಲಿಸಲಾಯಿತು. ಆದರೆ, ರುಕ್ಕಮ್ಮ ಬದುಕುಳಿಯಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.