ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ‘ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸುಸ್ಥಿರ ಅಭಿವೃದ್ಧಿ’ಕುರಿತ ವಿಚಾರ ಸಂಕಿರಣದಲ್ಲಿ ಸಚಿವ ಸದಾನಂದಗೌಡ ಪಾಲ್ಗೊಳ್ಳಬೇಕಿತ್ತು. ಕೊಪ್ಪಳ ಜಿಲ್ಲೆಮುನಿರಾಬಾದ್ನಿಂದಸಚಿವರು ರಸ್ತೆಮಾರ್ಗದಲ್ಲಿ ಬರುತ್ತಿರುವ ಸಚಿವರು ರಾಯಚೂರು ತಲುಪುವ ಮೊದಲೇ ಪ್ರತಿಭಟನಾನಿರತರು ಘೋಷಣೆ ಕೂಗಿದರು.