ಪ್ರಾರಂಭದಲ್ಲಿ ಶಾಂತಿನಗರ ದಲ್ಲಿಯೇ ಉಸ್ಮಾನಾಬಾದಿ ತಳಿಯ ವೀರ್ಯವನ್ನು ನಳಿಕೆಯಲ್ಲಿ ಸಂಗ್ರಹಿಸಿ, ನಂತರ ವೈಜ್ಞಾನಿಕ ವಿಧಾನದ ಮೂಲಕ ಆ ವೀರ್ಯವನ್ನು ಮೇಕೆಯ ಗರ್ಭದಲ್ಲಿ ಬಿಡಲಾಗುತ್ತದೆ. ಐದು ತಿಂಗಳ ಬಳಿಕ ಗರ್ಭಧಾರಣೆ ಯಶಸ್ವಿಯಾದರೆ ಮೇಕೆಯು ಮರಿ ಹಾಕುವಲ್ಲಿ ಯಶಸ್ವಿಯಾಗುತ್ತದೆಆಗ ಶೇ 100ರಷ್ಟು ಈ ಪ್ರಯೋಗ ಯಶಸ್ವಿಯಾದಂತಾಗುತ್ತದೆ ಎಂದು ಡಾ.ಈರಪ್ಪ ಹೇಳುತ್ತಾರೆ.