ಜಿಲ್ಲಾ ಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಹೊಸ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಡಾ. ಹನುಮಂತ ಜಿ.ಎನ್.ಕುರ್ಡಿ, ಕಾರ್ಯದರ್ಶಿಯಾಗಿ ರಾಮಚಂದ್ರಪ್ಪ, ಜಂಟಿ ಕಾರ್ಯದರ್ಶಿಯಾಗಿ
ವಿನೋದ್ ಕುಮಾರ್ ಮತ್ತು ಯಲ್ಲಪ್ಪ ಹಾಗೂ ಸದಸ್ಯರಾಗಿ ಜಾಫರ್, ಚನ್ನಪ್ಪ ,ಶಿವಪ್ಪ ಅಸ್ಕಿಹಾಳ್, ನಾಗೇಶ, ಬಸವರಾಜ, ಮಾರುತಿ, ಮೌನೇಶ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಸಮಿತಿ ಸದಸ್ಯ ರಾಮಚಂದ್ರ ಸ್ವಾಗತಿಸಿದರು.