<p>ಹಟ್ಟಿ ಚಿನ್ನದ ಗಣಿ: ‘ಬಕ್ರೀದ್ ಹಬ್ಬದಲ್ಲಿ ಕಿಡಿಗೇಡಿಗಳು ಶಾಂತಿ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹಟ್ಟಿ ಠಾಣೆಯ ಪಿಐ ಶಿವಾನಂದ ಹೇಳಿದರು.</p>.<p>ಹಟ್ಟಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹ ಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ‘ಸೌಹಾರ್ದದಿಂದ ಬಕ್ರೀದ್ ಆಚರಣೆ ಮಾಡಬೇಕು. ಆಯಾ ಸಮಾಜಗಳ ಮುಖಂಡರು ಯುವಕರಿಗೆ ಬುದ್ಧಿ ಹೇಳಬೇಕು’ ಎಂದರು.</p>.<p>ಮುಖಂಡ ಎನ್.ಸ್ವಾಮಿ ಮಾತನಾಡಿ,‘ಪಟ್ಟಣದಲ್ಲಿ ಎಲ್ಲ ಸಮಾಜದವರು ಸ್ನೇಹಿತರಂತೆ ಇದ್ದೇವೆ. ಸೌಹಾರ್ದದಿಂದ ಬಕ್ರೀದ್ ಆಚರಣೆಗೆ ಹಿಂದೂ ಸಮಾಜದ ಮುಖಂಡರು ಕೈ ಜೋಡಿಸಲಿದ್ದೇವೆ’ ಎಂದು ಹೇಳಿದರು.</p>.<p>ವಕೀಲ ಶಂಶುದ್ದೀನ್, ಬಸವ ರಾಜಗೌಡ ಗುರಿಕಾರ, ಗುಂಡ ಪ್ಪಗೌಡ ಗುರಿಕಾರ, ಎಂ.ಸಿ. ನಿಂಗಪ್ಪ, ಸುರೇಶ್ ಮಾತನಾಡಿದರು. ಮೌನುದ್ದೀನ್, ಎಚ್.ಎ.ನಿಂಗಪ್ಪ, ಶಿವಪುತ್ರಪ್ಪ, ಬುಜ್ಜ ನಾಯಕ, ಮೌಲಸಾಬ, ಸಾಬಣ್ಣ ಯಲಗಟ್ಟಾ, ಸಿರಾಜುದ್ದೀನ್, ಮೌಲಾಲಿ, ಪೊಲೀಸ್ ಸಿಬ್ಬಂದಿ ಅಮರೇಶ, ನಾರಾಯಣ, ಬಸವರಾಜಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-32-2036847586</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಟ್ಟಿ ಚಿನ್ನದ ಗಣಿ: ‘ಬಕ್ರೀದ್ ಹಬ್ಬದಲ್ಲಿ ಕಿಡಿಗೇಡಿಗಳು ಶಾಂತಿ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹಟ್ಟಿ ಠಾಣೆಯ ಪಿಐ ಶಿವಾನಂದ ಹೇಳಿದರು.</p>.<p>ಹಟ್ಟಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹ ಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ‘ಸೌಹಾರ್ದದಿಂದ ಬಕ್ರೀದ್ ಆಚರಣೆ ಮಾಡಬೇಕು. ಆಯಾ ಸಮಾಜಗಳ ಮುಖಂಡರು ಯುವಕರಿಗೆ ಬುದ್ಧಿ ಹೇಳಬೇಕು’ ಎಂದರು.</p>.<p>ಮುಖಂಡ ಎನ್.ಸ್ವಾಮಿ ಮಾತನಾಡಿ,‘ಪಟ್ಟಣದಲ್ಲಿ ಎಲ್ಲ ಸಮಾಜದವರು ಸ್ನೇಹಿತರಂತೆ ಇದ್ದೇವೆ. ಸೌಹಾರ್ದದಿಂದ ಬಕ್ರೀದ್ ಆಚರಣೆಗೆ ಹಿಂದೂ ಸಮಾಜದ ಮುಖಂಡರು ಕೈ ಜೋಡಿಸಲಿದ್ದೇವೆ’ ಎಂದು ಹೇಳಿದರು.</p>.<p>ವಕೀಲ ಶಂಶುದ್ದೀನ್, ಬಸವ ರಾಜಗೌಡ ಗುರಿಕಾರ, ಗುಂಡ ಪ್ಪಗೌಡ ಗುರಿಕಾರ, ಎಂ.ಸಿ. ನಿಂಗಪ್ಪ, ಸುರೇಶ್ ಮಾತನಾಡಿದರು. ಮೌನುದ್ದೀನ್, ಎಚ್.ಎ.ನಿಂಗಪ್ಪ, ಶಿವಪುತ್ರಪ್ಪ, ಬುಜ್ಜ ನಾಯಕ, ಮೌಲಸಾಬ, ಸಾಬಣ್ಣ ಯಲಗಟ್ಟಾ, ಸಿರಾಜುದ್ದೀನ್, ಮೌಲಾಲಿ, ಪೊಲೀಸ್ ಸಿಬ್ಬಂದಿ ಅಮರೇಶ, ನಾರಾಯಣ, ಬಸವರಾಜಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260519-32-2036847586</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>