ಆದಾಪುರ, ಆಮದಿಹಾಳ, ಹೂನೂರು ಹಾಗೂ ಸುತ್ತಲಿನ ಗ್ರಾಮಗಳ ಕಲ್ಲಿನ ಗುಡ್ಡಗಾಡುಗಳಲ್ಲಿ ಚಿರತೆ ತಪ್ಪಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮುದಗಲ್ ಪಟ್ಟಣದ ಸುತ್ತಮುತ್ತ ಮಾತ್ರ ಹಸಿರು ಗುಡ್ಡಗಾಡು ಪ್ರದೇಶವಿದ್ದು, ಆಗಾಗ ಚಿರತೆಗಳು ಕಾಣಿಸುತ್ತಿವೆ. ಎರಡು ವರ್ಷಗಳ ಹಿಂದೆ, ಮುದಗಲ್ ಪಟ್ಟಣದ ಹೊರವಲಯದಲ್ಲಿ ಚಿರತೆಯೊಂದು ಸತ್ತು ಬಿದ್ದಿರುವುದುಪತ್ತೆಯಾಗಿತ್ತು.