ಪಟ್ಟಣ ಪಂಚಾಯಿತಿ ಆಗುರುವುದರಿಂದ ಮುಂದಿನ ದಿನಗಳಲ್ಲಿ ನರೇಗಾ ಯೋಜನೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಅಭ್ಯರ್ಥಿ ಸೌಲಭ್ಯ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಕೈಬಿಟ್ಟು ಹೋಗಲಿವೆ. ಈ ಹಿಂದೆ ಜನತೆಗೆ ಯಾವುದೇ ಸಮಸ್ಯೆ ಉಂಟಾದರೆ, ತಕ್ಷಣವೇ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಕರೆತಂದು ಸಮಸ್ಯೆ ಬಗೆಹರಿಸಲು ತುಂಬಾ ಸರಳವಾಗಿತ್ತು. ಇನ್ನು ಮುಂದೆ ಕಷ್ಟ ಸಾದ್ಯವಾಗಲಿದೆ.