ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ, ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಮುಖಂಡರಾದ ಯೂಸುಫಖಾನ್, ಅಕ್ಬರ್ ಹುಸೇನ್, ಪವನಕುಮಾರ್, ರಾಮಕೃಷ್ಣ, ನರಸಿಂಹ, ಅಮರೇಶ ಪಾಟೀಲ ಆಮ್ಜದ್ ಹುಸೇನ್, ನರಸಪ್ಪ ಆಶಾಪೂರ ಮತ್ತಿತರರು ಇದ್ದರು.