‘ಶ್ರೀಕೃಷ್ಣರಾಜ ಪರಿಷನ್ಮಂದಿರ ಹಳೆಯ ಕಟ್ಟಡವನ್ನುಳಿಸಿ ಅದರ ಮೇಲೆ 21 ಅಂತಸ್ತಿನ ₹ 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಶ್ರೀ ಕೃಷ್ಣರಾಜ ಶತಮಾನೋತ್ಸವ ಭವನ ನಿರ್ಮಾಣ ಮಾಡಲಾಗುವುದು. ಇದರಲ್ಲಿ ರಾಷ್ಟ್ರಕವಿ ಕುವೆಂಪು ಸಭಾಂಗಣ, ಗೋವಿಂದ ಪೈ ಡಿಜಿಟಲೀಕರಣ ಗ್ರಂಥಾಲಯ, ಶಿವರುದ್ರಪ್ಪ ಸಂಶೋಧನಾ, ನಿಘಂಟು ಮತ್ತು ಸಂಶೋಧನಾ ಮತ್ತು ಪ್ರಕಟಣ ಸ್ಥಾಪನೆ ಮಾಡಿ ಆರ್ಥಿಕ ಸ್ವಾಯತ್ತತೆ ತರುತ್ತೇನೆ’ ಎಂದು ಹೇಳಿದರು.