ನೋವನ್ನೂ ಮೀರಿ ಸಾಕಷ್ಟು ಚಿಂತನೆಗಳಿವೆ. ಅಂತಹ ಚಿಂತನೆಗಳನ್ನು ಹೊಂದಿರುವ ರಾಯಚೂರು ಜಿಲ್ಲೆ ಸಾಕಷ್ಟು ವಿಚಾರಗಳನ್ನು ಹೊರಸೂಸಿ ರಾಯಚೂರು ವಿಶ್ವವಿದ್ಯಾಲಯದ ಮೂಲಕ ಜಿಲ್ಲೆಗೆ ಮೆರಗು ಚೆಲ್ಲುವ ಕಾರ್ಯ ನಿರಂತರವಾಗಿ ನಡೆಯಬೇಕು. ರಾಯಚೂರು, ಯಾದಗಿರಿ ಜಿಲ್ಲೆಗಳ ಗಡಿಭಾಗಗಳಲ್ಲಿ ಇಂದಿಗೂ ಕನ್ನಡ ನಾಮಫಲಕಗಳು ಕಾಣುವುದಿಲ್ಲ ಎಂದರು.