ಶಕ್ತಿನಗರ ಠಾಣೆಯ ಪಿಎಸ್ಐ ಎಚ್.ಹುಲಿಗೇಶ, ಆರ್ಟಿಪಿಎಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಟಿ.ಸೂಗಪ್ಪ, ದೇವಸೂಗೂರು ಅವ್ವ ಫೌಂಡೇಶನ್ ಅಧ್ಯಕ್ಷ ಟಿ.ನರಸಪ್ಪ, ಉಪಾಧ್ಯಕ್ಷ ಎಂ.ಜಿ.ಸಾಜೀದ್, ಕಾರ್ಯದರ್ಶಿ ಲಿಂಗರಾಜ, ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ಜಿ.ಕಣ್ಣೂರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.