ಗ್ರಾಮ ಪಂಚಾಯಿತಿ ಸದಸ್ಯರಾದ ಕರಿಯಮ್ಮ, ಶಾಂತಮ್ಮ, ಹುಲಿಗೆಮ್ಮ, ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ರಾಜೇಂದ್ರಕುಮಾರ, ಮುಖಂಡರಾದ ಎಂ.ಶ್ರೀನಿವಾಸ, ಸೂರ್ಯನಾರಾಯಣ ರಾವ್, ಎಂ.ರಾಧಾಕೃಷ್ಣ, ಕೆ.ಮಾರ್ಕಂಡಯ್ಯ, ವೈ.ಸತ್ಯನಾರಾಯಣ, ಪಟ್ಟಾಭಿರಾಮ, ವಿ.ರವಿ, ಜಿ.ಸತ್ಯನಾರಾಯಣ, ವೆಂಕಟರಾವ್, ಪವನಕುಮಾರ, ಬಿ.ಹನುಮೇಶ, ಕೆ.ಪವನಕುಮಾರ ಹಾಗೂ ಎಲ್.ವಿ.ಸುರೇಶ ಇದ್ದರು.