ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರ ಜಯಂತಿ ಆಚರಣೆ

Last Updated 25 ಏಪ್ರಿಲ್ 2021, 12:10 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದ ಪುರಸಭೆ ಕಚೇರಿಯಲ್ಲಿ ಭಾನುವಾರ ಮಹಾವೀರ ಜಯಂತಿ ಆಚರಿಸಲಾಯಿತು.

ಸಂಜೀವ್ ಸೇಠ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಮುಖ್ಯಾಧಿಕಾರಿ ಮರಿಲಿಂಗಪ್ಪ, ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಪುರಸಭೆ ಸದಸ್ಯರಾದ ಕರಿಯಪ್ಪ ಯಾದವ, ದುರುಗಪ್ಪ ಕಟ್ಟಿಮನಿ, ಸಂಗಪ್ಪ ದೇವಪ್ಪ, ಶರಣಪ್ಪ ಕಟ್ಟಿಮನಿ, ಕೃಷ್ಣ ಚಲುವಾದಿ, ಬಸವರಾಜ ಬಂಕದಮನಿ, ರಮೇಶ, ಹನುಮಂತ ನಾಯಕ ಹಾಗೂ ವೆಂಕಟೇಶ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT