ನಗರಾಭಿವೃದ್ಧಿ ಪ್ರಾಧಿಕಾರ ವೈ.ಗೋಪಾಲರೆಡ್ಡಿ, ಮುಖಂಡರಾದ ರವೀಂದ್ರ ಜಲ್ದಾರ್, ಕಡಗೋಳ ಆಂಜನೇಯ್ಯ, ನಗರಸಭೆ ಸದಸ್ಯ ಬಿ.ರಮೇಶ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಭೀಮಣ್ಣ ಮಂಚಾಲ, ಶೇಖರ ವಾರದ, ಚಂದ್ರಶೇಖರ ಹಾಗೂ ಭಾರತೀಯ ಜೈನ್ ಸಂಘದ ಅಧ್ಯಕ್ಷ ದಿನೇಶ ದಫ್ತಾರಿ, ಅಜೀತ್ ಸಂಜೇಶಿ, ನರೇಶ, ಬಿ.ಗೋವಿಂದ, ಪೌರಾಯುಕ್ತ ವೆಂಕಟೇ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣಪ್ಪ ಇದ್ದರು.