<p>ಮುದಗಲ್: ‘ಶರಣರ ತತ್ವಾದರ್ಶನಗಳಿಂದ ನೆಮ್ಮದಿ ದೊರೆಯುತ್ತದೆ' ಎಂದು ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.</p>.<p>ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಗಿದೆ. ಅಮರೇಶ್ವರ ಚರಿತಾಮೃತ ಪುರಾಣ 11 ದಿನಗಳ ಪಠಣವಾಗಲಿದೆ ಎಂದರು.</p>.<p>ಸುರೇಂದ್ರ ಗೌಡ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಟೂರು, ಶಿವಾನಂದ ಸುಂಕದ, ವೀರಭದ್ರಯ್ಯ ಸರಗಣಾಚಾರಿ, ವೀರೇಶ ಖೇಣೇದ, ಅಮರೇಶಪ್ಪ ತಲೇಖಾನ್, ಲಿಂಗಪ್ಪ ಹಣಗಿ, ಮಹೇಶ ವಸ್ತ್ರದ್ , ರಾಮಣ್ಣ ಕುಂಬಾರ, ಮಹಾಂತೇಶ ಗದ್ದಿ, ಅನುರಾಧ ಸಾಲಿಮಠ, ಶಶಿಕಲಾ ಭೋವಿ, ಬಸಮ್ಮ ಪಾಟೀಲ, ತೋಟಮ್ಮ ಅಂಗಡಿ, ಬಸವರಾಜ ಬಳೆಗಾರ, ಶರಣಪ್ಪ ಕುಂಬಾರ್ ಬಸಯ್ಯಸ್ವಾಮಿ, ನಾಗರಾಜ ದಫೇದಾರ, ಬಸವರಾಜ ಚಟ್ಟೇರ್, ಸಂಗಮೇಶ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-32-998798854</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದಗಲ್: ‘ಶರಣರ ತತ್ವಾದರ್ಶನಗಳಿಂದ ನೆಮ್ಮದಿ ದೊರೆಯುತ್ತದೆ' ಎಂದು ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.</p>.<p>ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.</p>.<p>ವರ್ಷದಂತೆ ಈ ವರ್ಷವೂ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಗಿದೆ. ಅಮರೇಶ್ವರ ಚರಿತಾಮೃತ ಪುರಾಣ 11 ದಿನಗಳ ಪಠಣವಾಗಲಿದೆ ಎಂದರು.</p>.<p>ಸುರೇಂದ್ರ ಗೌಡ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಟೂರು, ಶಿವಾನಂದ ಸುಂಕದ, ವೀರಭದ್ರಯ್ಯ ಸರಗಣಾಚಾರಿ, ವೀರೇಶ ಖೇಣೇದ, ಅಮರೇಶಪ್ಪ ತಲೇಖಾನ್, ಲಿಂಗಪ್ಪ ಹಣಗಿ, ಮಹೇಶ ವಸ್ತ್ರದ್ , ರಾಮಣ್ಣ ಕುಂಬಾರ, ಮಹಾಂತೇಶ ಗದ್ದಿ, ಅನುರಾಧ ಸಾಲಿಮಠ, ಶಶಿಕಲಾ ಭೋವಿ, ಬಸಮ್ಮ ಪಾಟೀಲ, ತೋಟಮ್ಮ ಅಂಗಡಿ, ಬಸವರಾಜ ಬಳೆಗಾರ, ಶರಣಪ್ಪ ಕುಂಬಾರ್ ಬಸಯ್ಯಸ್ವಾಮಿ, ನಾಗರಾಜ ದಫೇದಾರ, ಬಸವರಾಜ ಚಟ್ಟೇರ್, ಸಂಗಮೇಶ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260411-32-998798854</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>