ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಸಾಜೀದ್ ಸಮೀರ್, ಕಾಂಗ್ರೆಸ್ ಮುಖಂಡ ಅಸ್ಲಂಪಾಷ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಎಂ.ಆರ್ ಭೇರಿ, ಖಾಜಾ ಅಹ್ಮದ್ ಅಸ್ಲಂ, ತೌಸೀಫ್ ಅಹ್ಮದ್, ಜಿಲಾನಿ ಪಾಶ, ಮೌಲಾನಾ ಫರೀದ್ ಉಮ್ರಿ, ಮಹಮ್ಮದ್ ಇಮ್ತಿಯಾಜ್ ಖಾನ್, ತನ್ವೀರ್ ಖಾನ್, ಅಲ್ತಾಫ್ , ಮಹಮ್ಮದ್ ಶಫಿ ಸೇರಿದಂತೆ ಮುಸ್ಲಿಂ ಧರ್ಮಗುರುಗಳು ಇದ್ದರು.