ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಆರ್.ಅಂದಾನಿ, ಅರಣ್ಯ ಇಲಾಖೆಯ ಉಪ ಸಂರಕ್ಷಣೆ ಅಧಿಕಾರಿ ನಾರಾಯಣಪ್ಪ, ಕಾರಾಗೃಹ ಇಲಾಖೆಯ ಜೈಲರ್ ಆದ ಅಬ್ದುಲ ಶಕೂರ್, ಭಾಗ್ಯಶ್ರೀ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಜೇಶ್, ಉಪವಲಯ ಅಧಿಕಾರಿ ರಾಜಶೇಖರ್, ಅರಣ್ಯಾಧಿಕಾರಿ ಸುಗಣ್ಣ ಮೀಟಿ, ಕಾರಾಗೃಹ ಇಲಾಖೆ ಬೋಧಕ ತಾಯಪ್ಪ, ಸಹಾಯಕ ಜೈಲರ್ ಶ್ಯಾಮ್ ಬಿದರಿ ಇದ್ದರು.