ಬುಧವಾರ, 20 ಮೇ 2026
×
ADVERTISEMENT

ವಿಫಲ ಕೊಳವೆಬಾವಿ ಮುಚ್ಚಿಸದೇ ನಿರ್ಲಕ್ಷ: ಆರೋಪ

ಹಿರೇಹಣಿಗಿ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಪಾಲಕರ ಆತಂಕ
ಮಂಜುನಾಥ ಎನ್‌. ಬಳ್ಳಾರಿ
Published : 13 ಮಾರ್ಚ್ 2026, 6:58 IST
Last Updated : 13 ಮಾರ್ಚ್ 2026, 6:58 IST
ADVERTISEMENT
ಫಾಲೋ ಮಾಡಿ
Comments
ಕವಿತಾಳ ಸಮೀಪದ ಹಿರೇಹಣಿಗಿ ಸರ್ಕಾರಿ ಶಾಲೆ ಎದುರಿನ ವಿಫಲ ಕೊಳವೆಬಾವಿಯಲ್ಲಿ ಮಕ್ಕಳು ಇಣುಕಿ ನೋಡುತ್ತಿರುವುದು
ಕವಿತಾಳ ಸಮೀಪದ ಹಿರೇಹಣಿಗಿ ಸರ್ಕಾರಿ ಶಾಲೆ ಎದುರಿನ ವಿಫಲ ಕೊಳವೆಬಾವಿಯಲ್ಲಿ ಮಕ್ಕಳು ಇಣುಕಿ ನೋಡುತ್ತಿರುವುದು
ಎಲ್‌ಕೆಜಿ ಯುಕೆಜಿ 28 ಮಕ್ಕಳು ಸೇರಿದಂತೆ 230 ಮಕ್ಕಳು ಅಭ್ಯಾಸ ಮಾಡುತ್ತಾರೆ. ಮಕ್ಕಳ ಸುರಕ್ಷತೆಗಾಗಿ ಕೊಳವೆಬಾವಿಯನ್ನು ಶಾಶ್ವತವಾಗಿ ಮುಚ್ಚಿಸಬೇಕು.
– ಅಮರೇಶ, ಮುಖ್ಯಶಿಕ್ಷಕ ಹಿರೇಹಣಿಗಿ ಸರ್ಕಾರಿ ಶಾಲೆ
ತಾತ್ಕಾಲಿಕವಾಗಿ ಕೊಳವೆಬಾವಿ ಮುಚ್ಚಿಸಲು ಕ್ರಮ ವಹಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಶಶಿಧರ ಸ್ವಾಮಿ, ಸಿರವಾರ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT