ಸಾಧಕರಿಗೆ ಸನ್ಮಾನ: ಡಿ.ಎಚ್.ಕಂಬಳಿ (ಸಂಕೀರ್ಣ), ನಾಗಪ್ಪ ಹೂವಿನಬಾವಿ (ಸಾಹಿತ್ಯ), ಯಂಕಪ್ಪ ಚಿಕ್ಕಬೇರಿಗಿ, ಕೊಟ್ರೇಶ.ಬಿ (ಶಿಕ್ಷಣ), ಜಾನಿ ಕಂಡಕ್ಟರ್ (ರಂಗಭೂಮಿ), ನಾರಾಯಣಪ್ಪ ಮಾಡ ಸಿರವಾರ, ರತ್ನಮ್ಮ ಜೋಗತಿ, ಚಿನ್ನಪ್ಪ ಯಾಪಲಪರ್ವಿ, ಕಂಠೆಪ್ಪ ಪರಾಪುರ (ಜಾನಪದ), ಜೆ.ರಾಯಪ್ಪ ವಕೀಲ (ನ್ಯಾಯಾಂಗ), ಉಸ್ಮಾನಪಾಷಾ, ಸೂಲಗಿತ್ತು ಗಂಗಮ್ಮ ಸುಕಾಲಪೇಟೆ (ಸಾಮಾಜಿಕ ಸೇವೆ), ಶಿವರಾಜ ನಾಯಕ (ಕೃಷಿ), ದೇವೇಂದ್ರ ಹುಡಾ, ಸೋಮಶೇಖರ ಮುರಾರಿ (ಚಿತ್ರಕಲೆ) ಹಾಗೂ ಶ್ರವಣ್ ಕುಮಾರ (ಸಂಗೀತ) ಅವರನ್ನು ಗೌರವಿಸಲಾಯಿತು.