ರಾಯಚೂರಿನ ಕಲಾಸಂಕುಲ ಸಂಸ್ಥೆ, ಶಶಿಧರ–ಸುರೇಶ ಗೆಳೆಯರು, ದಿಲೀಪ್–ಅವರ ಸ್ನೇಹಿತರು, ಕ.ರ.ವೇ ಸ್ವಾಭಿಮಾನಿ ಬಣದ ಜಿಲ್ಲಾ ಘಟಕ, ನಗರಸಭೆ ಸದಸ್ಯರಾದ ಲಲಿತಾ ಕಡಗೋಲ್ ಆಂಜಿನೇಯ್ಯ, ಸಾಜಿದ್ ಸಮೀರ್, ಇಸ್ಪಾಕ್ ಪೆಟ್ರೊಲ್ ಬಂಕ್, ಪೂರ್ಣಿಮಾ ಟ್ರಸ್ಟ್, ಚಿತ್ರನಟ ರಾಮಾಚಾರಿ ಗೆಳೆಯರ ತಂಡ, ಶಾಸಕ ಡಾ.ಶಿವರಾಜ ಪಾಟೀಲ, ಅಖಿಲ ಭಾರತ ಬ್ರಾಹ್ಮಣ ಸಂಘ, ಶಂಕರಗೌಡ ಚಂದ್ರಗೌಡ, ಡಿ.ಸೋಮಶೇಖರ್ ಗುರುಶ್ರೀಕರ್ ಸೇರಿದಂತೆ ಅನೇಕರು ಆಹಾರ ಪೊಟ್ಟಣ, ಆಹಾರ ಸಾಮಗ್ರಿ ವಿತರಿಸಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕು, ಪಟ್ಟಣ ಹಾಗೂ ಹೋಬಳಿಗಳನ್ನು ದಾನಿಗಳು ಮಾನವೀಯತೆ ಮೆರೆಯುತ್ತಿದ್ದಾರೆ.