ರಾಯಚೂರು:ನಗರದ ಸಿಯಾತಲಾಬ್, ಜಲಾಲ್ ನಗರ, ಕಾಳಿದಾಸ ನಗರ, ಎಲ್ಬಿಎಸ್ ನಗರ ಹಾಗೂ ಹರಿಜನವಾಡ ಜನಜಂಗುಳಿ ಇರುವ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಮೂಲಕ ವಿಡಿಯೋ ಮಾಡಿ ಮೇಲಿಂದಮೇಲೆ ಹೋರ ಬರುವವರ ಮೇಲೆ ಲಘು ಪ್ರಕರಣ ದಾಖಲೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.