ವಿಜೇತರಾದ ಸಿಂಧನೂರಿನ ಎಂಡಿಎನ್ ಫ್ಯೂಚರ್ ಶಾಲೆಯ ಶ್ರೇಯಸ್ ಮತ್ತು ಚಂದನ್ ಅವರಿಗೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ ಹಾಗೂ ರೇಸ್ ಶಾಲಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಮೋಹನ್ ರೆಡ್ಡಿ ಅವರು ನಗದು ಬಹುಮಾನ ಹಾಗೂ ಟ್ರೋಫಿ ವಿತರಿಸಿದರು. ಕ್ವಿಜ್ ಮಾಸ್ಟರ್ ಮೇಘವಿ ಎಚ್.ಎಂ. ಇದ್ದರು.