‘ಸುನೀಲ್ ಪತ್ನಿ ತೌಸಿತ್ ಜತೆ ಸಲುಗೆ ಬೆಳೆಸಿದ್ದರು. ಅದೇ ಕಾರಣಕ್ಕೆ ಸುನೀಲ್, ಈ ಕೃತ್ಯ ಎಸಗಲು ಸ್ನೇಹಿತ ಸುನಾಮಿ ಕಿಟ್ಟಿಗೆ ಹೇಳಿದ್ದರು. ಕಿಟ್ಟಿ ಹಾಗೂ ಆತನ ಸ್ನೇಹಿತರು, ಸಪ್ಲೈಯರ್ ಗಿರೀಶ್ ಹಾಗೂ ತೌಸಿತ್ನನ್ನು ಫೆ. 28ರಂದು ಅಪಹರಿಸಿ ಹೊರಮಾವು ಬಳಿಯ ತೋಟದ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದರು. ಪಿಸ್ತೂಲ್ ತೋರಿಸಿ ಬೆದರಿಸಿದ್ದರು’ ಎಂದರು.