ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯವರು ರಕ್ತದಲ್ಲಿ ಸಹಿ ಮಾಡಿದರು. ಹೋರಾಟ ಸಮಿತಿಯ ಡಾ.ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಎಸ್ ಮಾರೆಪ್ಪ, ಕಾಮ್ ರಾಜ್ ಪಾಟೀಲ, ವೆಂಕಟೇಶ ಆಚಾರಿ, ಮಿಮಿಕ್ರಿ ಬಸವರಾಜ, ಕೆ. ಗುರುರಾಜ ಕುಲಕರ್ಣಿ, ಸಂತೋಷ್ ಹಾಗೂ ಮತ್ತಿತರರು ಇದ್ದರು.