ಪ್ರತಿಭಟನೆ ನೇತೃತ್ವವನ್ನು ಮೋಹನ ಗೋಸ್ಲೆ, ಲಿಂಗಪ್ಪ ಪರಂಗಿ, ಜಿಲಾನಿಪಾಷ, ಹನುಮಂತಪ್ಪ ವೆಂಕಟಾಪುರ, ಕುಪ್ಪಣ್ಣ ಹೊಸಮನಿ, ಖಾಲಿದ ಚಾವೂಸ್, ಪ್ರಭುಲಿಂಗ ಮೇಗಳಮನಿ, ಗುರುಪ್ರಶಾಂತ, ಅನೀಲಕುಮಾರ, ರಮೇಶ ಸುಂಕದ, ವಿಜಯ ಹಟ್ಟಿ, ಹಾಜಪ್ಪ ಕರಡಕಲ್ಲ, ರಮೇಶ ಗೋಸ್ಲೆ, ಹುಲಗಪ್ಪ ಬ್ಯಾಗಿ ಸೇರಿದಂತೆ ಕನ್ನಡಪರ, ದಲಿತ, ಮುಸ್ಲಿಂ, ಟಿಪ್ಪುಸುಲ್ತಾನ, ಬಂಜಾರ ಸಂಘಟನೆಗಳ ಮುಖಂಡರು ವಹಿಸಿದ್ದರು.