ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಇತರ ಪದಾಧಿಕಾರಿಗಳಾದ ಬಸವರಾಜ ನಿಲೋಗಲ್, ಶ್ರೀಕಾಂತ ಗುತ್ತೇದಾರ, ತಿಮ್ಮಪ್ಪ ನಾಯಕ, ಜಲಾಲ್ ಶಾಸ್ತ್ರೀ ಕ್ಯಾಂಪ್, ಬಸವರಾಜ ಮೇಟಿ, ರವಿಚಂದ್ರ ನಾಯಕ, ಅಮರೇಶ ಕಾವಲಿ, ಚಂದ್ರು ಚಿಮ್ಲಾಪುರ, ಸೀನು ಮಾನ್ವಿ, ಮಹ್ಮದ್ ಶಾಸ್ತ್ರೀ ಕ್ಯಾಂಪ್, ಸಾಬಣ್ಣ ನಾಯಕ ಸಾದಾಪುರ, ಯಲ್ಲಪ್ಪ ನೀರಮಾನ್ವಿ, ನಾಗರಾಜ ನಾಯಕ ಸಾದಾಪುರ, ನಾಗಪ್ಪ ನಾಯಕ ಸಾದಾಪುರ ಇದ್ದರು.