‘ನಿಗದಿತ ನಮೂನೆಯಲ್ಲಿಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. 15 ದಿನಗಳಲ್ಲಿ ಆದ್ಯತೆ ಮೇರೆಗೆ ಕೆಲಸ ನೀಡಲಾಗುವುದು ಅಗತ್ಯವಿದ್ದರೆ ನಾಳೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಅಭಿವೃದ್ದಿ ಅಧಿಕಾರಿ ಅಮರೇಶ ಹೇಳಿದರು. ಆದಪ್ಪ ಬುರ್ನಟ್ಟಿ, ವಿರೂಪಾಕ್ಷ ಬಳಿಗಾರ, ಅಶೋಕ, ನಾಗಪ್ಪ, ಶಿವಣ್ಣ, ಲೋಯಪ್ಪ, ಆದಯ್ಯ ಸ್ವಾಮಿ, ಅಮರಮ್ಮ, ಶಿವಮ್ಮ, ತಿಮ್ಮಮ್ಮ, ಅಮೀನಾಬೀ ಮತ್ತು ಬಸ್ಸಮ್ಮ ಇದ್ದರು.