ಈ ಕಾರ್ಯಕ್ರಮದಲ್ಲಿ ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಮಾದಯ್ಯ ಗುರುವಿನ್, ಅಮರಗುಂಡಯ್ಯ ಶಿವಾಚಾರ್ಯರು, ಮುದಿಸಂಗಯ್ಯ ತಾತ, ಚಿದಾನಂದಯ್ಯ ಗುರುವಿನ್, ವಿರುಪಾಕ್ಷ ತಾತ, ಉದಾಸಯ್ಯಸ್ವಾಮಿ, ತಿಮ್ಮನಗೌಡ ಕೆಲ್ಲೂರು, ತಿರುಪತಿ ನಾಯಕ, ಮಂಟೆಪ್ಪ ಎಲೆಕೂಡ್ಗಿ, ನಾಗಪ್ಪ ಮೂಲಿ ಮನಿ ,ಚಂದ್ರಗೌಡ ಸಾತನೂರು, ಗುರುಪ್ರಸಾದ ಹಟ್ಟಿ, ಅಮರೇಶ ಕೆಲ್ಲೂರು, ಅಡಿವೆಪ್ಪ ಸಜ್ಜಲಗುಡ್ಡ,ಯಂಕನಗೌಡ ಬ್ಯಾಲಿಹಾಳ ಇತರರು ಇದ್ದರು