ನಿರ್ದೇಶಕರ ವಿವರ: ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ಗ್ರಾಮದ ಲಿಂಗನಗೌಡ, ದೇವದುರ್ಗ ತಾಲ್ಲೂಕಿನ ಆಲ್ಕೋಡದ ವಿಶ್ವನಾಥರೆಡ್ಡಿ, ರಾಯಚೂರಿನ ಪಂಪನಗೌಡ, ಶಶಿರಾಜ, ಶಂಕರರೆಡ್ಡಿ, ಯಕ್ಲಾಸಪುರದ ಸೂರ್ಯಪ್ರಕಾಶ, ರಾಯಚೂರು ತಾಲ್ಲೂಕು ಚಂದ್ರಬಂಡಾದ ಲಚ್ಚಪ್ಪನಾಯಕ, ಕಲವಲದೊಡ್ಡಿ ಗ್ರಾಮದ ಹನ್ಮಂತ, ಯರಮರಸ್ ಕ್ಯಾಂಪಿನ ನಾಗೇಂದ್ರಮ್ಮ ಗೋಪಾಲರೆಡ್ಡಿ, ರಾಯಚೂರಿನ ಕಲ್ಪನಾ ನಾಗೇಶ.