<p>ಹಟ್ಟಿ ಚಿನ್ನದ ಗಣಿ: ಸ್ಧಳೀಯ ಹಟ್ಟಿ ಪಟ್ಟಣದ ಗ್ರಾಮದೇವತೆ ದುರ್ಗಾದೇವಿಗೆ ಗ್ರಾಮಸ್ಧರು ರೈತರು ಉತ್ತಮ ಮಳೆ ಬೀಳಲಿ ಎಂದು ಉಡಿ ತುಂಬುವ ಕಾರ್ಯವನ್ನು ಅದ್ದೂರಿಯಾಗಿ ನಡೆಸಿದರು.</p>.<p>ದುರ್ಗಾದೇವಿ ಮೂರ್ತಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಪುನ ಸ್ಕಾರಗಳು ಬೆಳಿಗ್ಗೆಯಿಂದ ಜರುಗಿದವು,</p>.<p>ಪಟ್ಟಣದ ದುರ್ಗಾದೇವಿ ದೇವಸ್ಧಾನದಿಂದ ದೇವಿಯ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಕ್ಕಳು ಮಹಿಳೆಯರು,ಮಂಗಳಾರತಿ ಪೂಜೆ ಸಲ್ಲಿಸಿದರು. ರಸ್ತೆ ಉದ್ದಕ್ಕೂ ಡೊಳ್ಳು ಭಜಂತ್ರಿ ಮೇಳದೊಂದಿಗೆ ಮೆರವಣಿಗೆ ಜರುಗಿತು.</p>.<p>ನಂತರ ಗಂಗಾ ಪೂಜೆ ನೆರವೇರಿಸಿದರು. ಗ್ರಾಮದಲ್ಲಿಉತ್ತಮ ಮಳೆ ಬೀಳಲಿ. ಸಮೃದ್ಧ ಬೆಳೆ ಬೆಳೆದು ರೈತರ ಬದುಕು ಹಸನಾಗಲಿ ಎಂದು ರೈತರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು.</p>.<p>ಈ ವೇಳೆ ಮುಖಂಡರಾದ ಎನ್. ಸ್ವಾಮಿ ನಾಯಿಕೊಡಿ, ಬಸವರಾಜಗೌಡ ಗುರಿಕಾರ, ಈರಪ್ಪ, ಆಂಜನೇಯ ಗೌಡ ಗುರಿಕಾರ, ಹನುಮಂತಗೌಡ, ಕನಕಪ್ಪಗೌಡ, ಹನುಮಂತ, ಅಮರೇಶ, ಶರಣಬಸವ,ಮಲ್ಲು, ಆದಪ್ಪ ಗುಂಡಪ್ಪಗೌಡ, ಕರಿಯಪ್ಪ, ಊರಿನ ಮುಖಂಡರು ರೈತರು ಮಹಿಳೆಯರು ಮಕ್ಕಳು ಉಪಸ್ಧಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-32-1447060244</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಟ್ಟಿ ಚಿನ್ನದ ಗಣಿ: ಸ್ಧಳೀಯ ಹಟ್ಟಿ ಪಟ್ಟಣದ ಗ್ರಾಮದೇವತೆ ದುರ್ಗಾದೇವಿಗೆ ಗ್ರಾಮಸ್ಧರು ರೈತರು ಉತ್ತಮ ಮಳೆ ಬೀಳಲಿ ಎಂದು ಉಡಿ ತುಂಬುವ ಕಾರ್ಯವನ್ನು ಅದ್ದೂರಿಯಾಗಿ ನಡೆಸಿದರು.</p>.<p>ದುರ್ಗಾದೇವಿ ಮೂರ್ತಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಪುನ ಸ್ಕಾರಗಳು ಬೆಳಿಗ್ಗೆಯಿಂದ ಜರುಗಿದವು,</p>.<p>ಪಟ್ಟಣದ ದುರ್ಗಾದೇವಿ ದೇವಸ್ಧಾನದಿಂದ ದೇವಿಯ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮಕ್ಕಳು ಮಹಿಳೆಯರು,ಮಂಗಳಾರತಿ ಪೂಜೆ ಸಲ್ಲಿಸಿದರು. ರಸ್ತೆ ಉದ್ದಕ್ಕೂ ಡೊಳ್ಳು ಭಜಂತ್ರಿ ಮೇಳದೊಂದಿಗೆ ಮೆರವಣಿಗೆ ಜರುಗಿತು.</p>.<p>ನಂತರ ಗಂಗಾ ಪೂಜೆ ನೆರವೇರಿಸಿದರು. ಗ್ರಾಮದಲ್ಲಿಉತ್ತಮ ಮಳೆ ಬೀಳಲಿ. ಸಮೃದ್ಧ ಬೆಳೆ ಬೆಳೆದು ರೈತರ ಬದುಕು ಹಸನಾಗಲಿ ಎಂದು ರೈತರು ಪೂಜೆ ಸಲ್ಲಿಸಿ ಭಕ್ತಿ ಮೆರೆದರು.</p>.<p>ಈ ವೇಳೆ ಮುಖಂಡರಾದ ಎನ್. ಸ್ವಾಮಿ ನಾಯಿಕೊಡಿ, ಬಸವರಾಜಗೌಡ ಗುರಿಕಾರ, ಈರಪ್ಪ, ಆಂಜನೇಯ ಗೌಡ ಗುರಿಕಾರ, ಹನುಮಂತಗೌಡ, ಕನಕಪ್ಪಗೌಡ, ಹನುಮಂತ, ಅಮರೇಶ, ಶರಣಬಸವ,ಮಲ್ಲು, ಆದಪ್ಪ ಗುಂಡಪ್ಪಗೌಡ, ಕರಿಯಪ್ಪ, ಊರಿನ ಮುಖಂಡರು ರೈತರು ಮಹಿಳೆಯರು ಮಕ್ಕಳು ಉಪಸ್ಧಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-32-1447060244</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>