ಶುಕ್ರವಾರ, 15 ಮೇ 2026
×
ADVERTISEMENT

ರಾಯಚೂರು: ಬಿಸಿಲಿನ ಝಳಕ್ಕೆ ಜನ ಹೈರಾಣ

Published : 19 ಏಪ್ರಿಲ್ 2026, 0:27 IST
Last Updated : 19 ಏಪ್ರಿಲ್ 2026, 6:22 IST
ADVERTISEMENT
ಫಾಲೋ ಮಾಡಿ
Comments
ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು‌ ಜನರು ಪರದಾಡುವಂತಾಗಿದೆ. ಗಿಡ, ಮರಗಳ ಕೆಳಗೆ ಆಶ್ರಯ ಪಡೆಯಬೇಕಾದ ಸ್ಥಿತಿಯಿದೆ. ಅಧಿಕಾರಿಗಳು ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು‌.
– ಶಿವಪ್ರಸಾದ, ಗ್ರಾ.ಪಂ ಮಾಜಿ ಸದಸ್ಯ ಹಟ್ಟಿ
ಜನರು ಬಿಸಿಲ ಝಳ ತಪ್ಪಿಸಿಕೊಳ್ಳಲು ಬೆಳಿಗ್ಗೆ‌ ಕೆಲಸ ಮಾಡಿ, ಮಧ್ಯಾಹ್ನ ಮನೆಯಲ್ಲಿ ಇರಬೇಕು. ಜನರು ಹೆಚ್ಚು ನೀರು ಸೇವಿಸಿ, ಹತ್ತಿ ಭಟ್ಟೆ ಧರಿಸಿ, ಆರೋಗ್ಯದಲ್ಲಿ ಏರುಪಾರಾದರೆ ವೈದ್ಯರನ್ನು ಸಂಪರ್ಕಿಸಬೇಕು.
– ರುದ್ರಗೌಡ ಪಾಟೀಲ, ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT