ಮುಖಂಡರಾದ ಸಿದ್ದಯ್ಯ ಗುರುವಿನ್, ಮಾದಯ್ಯ ಗುರುವಿನ್, ಅಮರಗುಂಡಯ್ಯ ತಾತ, ಗುಂಡಯ್ಯ ತಾತ, ಮಲ್ಲನಗೌಡ ದೇವರಮನಿ, ಮಂಟೇಪ್ಪ ಎಲೆಕೂಡ್ಲಿಗಿ, ಮೌಲಪ್ಪಯ್ಯ ಗುತ್ತೇದಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಫಕೀರಪ್ಪ ಬಂಗಿ, ರಾಮಣ್ಣ ಕಣ್ಣೂರ್. ಕರಿಯಪ್ಪ ವಿರುಪಾಪುರ, ಸಿದ್ದೇಶ್ವರ ವಕೀಲರು, ಶಿವನಗೌಡ ದೇವರಮನಿ, ಯಂಕಣ್ಣ ಉಪ್ಪಳ, ನಾಗರಾಜ ಗದ್ಯಾಳ, ಮಾರ್ಕಂಡೆಪ್ಪ ಬಡಿಗೇರ, ಸಾಧು ಮಹಾರಾಜ ಸೇವಾ ಸಮಿತಿ ಸದಸ್ಯರಾದ, ಶರಣಪ್ಪ ಕಂರೆಡ್ಡಿ, ಬಸವರಾಜ ಪೊಲೀಸ್ ಪಾಟೀಲ್, ನಿಂಗಪ್ಪ ಜಾನೇಕಲ್, ಹನುಮಂತ ಬಳಗಾನೂರ, ಶಿವರಾಯಪ್ಪ ನಾಗರಬೆಂಚಿ, ಚಂದ್ರಪ್ಪಗೌಡ, ಬಸವರಾಜ, ರುದ್ರೇಶ ಸಿದ್ದಾಪುರ ಹಾಗೂ ಗ್ರಾಮಸ್ಥರು ಇದ್ದರು.