‘ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಮಳೆ-ಬಿಸಿಲು, ಹಗಲು-ರಾತ್ರಿ ಎನ್ನದೆ ಸಾಂಕ್ರಾಮಿಕ ರೋಗ ಹಾಗೂ ಪ್ರಾಣಾಂಕಿತ ರೋಗಗಳಾದ ಕಾಲರಾ, ಮಲೇರಿಯಾ, ಡೆಂಗೆ, ಚಿಕುನ್ಗುನ್ಯ, ಕ್ಷಯ, ಕುಷ್ಠರೋಗ, ಆನೆಕಾಲು ರೋಗ ಹೀಗೆ ಹತ್ತಾರು ಕಾರ್ಯಕ್ರಮಗಳ ಯಶಸ್ವಿಗೆ ಶ್ರಮಿಸುತ್ತಿರುವ ನೌಕರರಿಗೆ ವೇತನ ಬಿಡುಗಡೆಗೆ ನಿರ್ಲಕ್ಷ್ಯ ತೋರು ತ್ತಿರುವುದು ಸರಿಯಲ್ಲ’ ಎಂದರು.