ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ದೊಡ್ಡಪ್ಪ ಮಸ್ಕಿ, ದಾನಪ್ಪ ಮಸ್ಕಿ, ಚಿನ್ನಪ್ಪ ಕೊಟ್ರಿಕಿ, ಎಚ್.ಎಂ ಬಡಿಗೇರ, ಅಂಬಣ್ಣ ಅರೋಲಿ, ಹನುಮಂತಪ್ಪ ಕುಣಿಕೆಲ್ಲೂರು, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಬಸವರಾಜ ಸಾಸಲಮರಿ, ಅನಿಲಕುಮಾರ, ಕುಪ್ಪಣ್ಣ ಹೊಸಮನಿ, ಪ್ರಭುಲಿಂಗ ಮೇಗಳಮನಿ, ಲಿಂಗಪ್ಪ ಪರಂಗಿ, ಚಿನ್ನಪ್ಪ ಕಂದಳ್ಳಿ, ಮಲ್ಲನಗೌಡ ರಾಂಪುರ, ದುರುಗಪ್ಪ ಅಗ್ರಹಾರ, ನಾಗಪ್ಪ ಈಚನಾಳ, ರಮೇಶ ಗೋಸ್ಲೆ, ಯಂಕಪ್ಪ ಚಿತ್ತಾಪುರ, ಉಮೇಶ ಹುನಕುಂಟಿ, ಯಲ್ಲಾಲಿಂಗ, ತಿಪ್ಪರಾಜ, ಹುಲಗಪ್ಪ ಕೆಸರಹಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.