ನಗರಸಭೆಯ ಸಿಬ್ಬಂದಿ ಅಮರೇಶ ಬಿ, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಅಧಿಕಾರಿ ವೆಂಕಟೇಶರೆಡ್ಡಿ, ಕೋಟಿ ಅಧ್ಯಯನ ಸಮಿತಿಯ ವಿರಹನುಮಾನ್, ಎಚ್.ಎಸ್.ಮ್ಯಾದರ, ಸೈಯದ್ ಹಫೀಜುಲ್ಲಾ, ಪ್ರಾಚ್ಯವಸ್ತು ಇಲಾಖೆಯ ಕಿರಣ್, ಬಯಲು ಗ್ರಂಥಾಲಯದ ಸಹಾಯಕ ಶ್ರೀನಿವಾಸ, ಶರಣಪ್ಪ ಪಟ್ಟೇದ್, ನಗರದ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು, ಜವಾರ ನಗರ ಪದವಿಪೂರ್ವ ಕಾಲೇಜು, ಮುನ್ನೂರವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು , ಎಸ್.ಆರ್.ಪಿ.ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು ಇದ್ದರು.