ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ, ಮುಖಂಡರಾದ ಎಂ.ಈರಣ್ಣ ಗುತ್ತೇದಾರ, ಅಮರೇಶಪ್ಪ ಕೊಡ್ಲಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಈರಣ್ಣ ಮರ್ಲಟ್ಟಿ, ನಿಂಗಪ್ಪ ನಕ್ಕುಂದಿ, ಶಿವನಗೌಡ ಬೊಮ್ಮನಾಳ, ದೇವೇಗೌಡ ಉದ್ಬಾಳ, ರಾಹುಲ್ ಕಲಂಗೇರಾ, ರಾಮಣ್ಣ ಮೇಟಿ, ವೀರೇಶ ನಕ್ಕುಂದಿ, ಮಲ್ಲನಗೌಡ ಬಾಗಲವಾಡ ಮತ್ತಿತರರು ಇದ್ದರು.