ಸಂಜೆ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಬಸವರಾಜಯ್ಯಸ್ವಾಮಿ ಹಿರೇಮಠ ಮತ್ತು ಭೀಮರಾಯಪ್ಪ ಪೂಜಾರಿ ಅವರು ಪರಾಣ ಪ್ರವಚನ ಮಾಡಿದರು. ಮೋನಯ್ಯಸ್ವಾಮಿ, ಚನ್ನಪ್ಪ ಪೂಜಾರಿ, ಸಂಜೀವರಡ್ಡಿಗೌಡ, ಶರಣಗೌಡ, ದೇವಪ್ಪ ನಾಯಕ, ಅಮರೇಶ ಭೋವಿ, ಶಿವರಾಜ ನಾಯಕ, ಧರ್ಮಣ್ಣ, ತುಳಜಾರಾಮ್ ಸಿಂಗ್, ಅಮರೇಶ ಪೂಜಾರಿ ಸೇರಿದಂತೆ ಗ್ರಾಮಸ್ಥರು ಉಚ್ಚಾಯ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.