‘ಈ ಭಾಗದಲ್ಲಿ ತೊಗರಿ, ಭತ್ತ ಮತ್ತು ಹತ್ತಿ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗಿದ್ದು ಈ ಬೆಳೆಗಳಲ್ಲಿ ಕೀಟ ಮತ್ತು ರೋಗ ಬಾಧೆ ಕಂಡು ಬರುತ್ತಿದೆ. ಹೀಗಾಗಿ ರೈತರು ಉತ್ತಮ ಗುಣಮಟ್ಟದ ಕ್ರಿಮಿನಾಶಕ ಔಷಧಗಳನ್ನು ಖರೀದಿಸಿ ಸಿಂಪಡಿಸಬೇಕು. ರೈತರು ತಾವು ಖರೀದಿಸಿದ ಕ್ರಿಮಿನಾಶಕಗಳಿಗೆ ತಪ್ಪದೆ ರಸೀದಿ ಪಡೆಯಬೇಕು’ ಎಂದು ಹೇಳಿದರು.