ರಾತ್ರಿ 2 ಗಂಟೆ ಸುಮಾರಿಗೆ ಅಕ್ರಮವಾಗಿ ಮರಳು ಸಾಗಾಣೆ ಮಾಡುವ ಟಿಪ್ಪರ್, ಮರಳು ತುಂಬುವ ಜೆಸಿಬಿ ಅಥವಾ ಟ್ರ್ಯಾಕ್ಟರ್ ಈ ಮೂರರಲ್ಲಿ ಒಂದು ವಾಹನ ಭೀಮಣ್ಣನನ್ನು ಹತ್ತಿಸಿಕೊಂಡು ಹೆಡಗಿನಾಳಕ್ಕೆ ಹೋಗಿದ್ದು, ಮರಳು ತುಂಬಿಕೊಂಡು ಬರುವ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ವಾಹನ ಹತ್ತಿಸಿರಬಹುದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.