ಬೀದಿಬದಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಡಬ್ಬಾ ಅಂಗಡಿ, ಶೆಡ್ಗಳನ್ನು ತೆರವುಗೊಳಿಸುತ್ತಾರೆ. ಆದರೆ 3 ದಿನಗಳಲ್ಲಿ ಸರ್ವೆ ನಡೆಸಿ ತೋಟಗಾರಿಕೆ ಇಲಾಖೆಯ ಜಾಗವನ್ನು ಹದ್ದುಬಸ್ತು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಚೇರಿಯ ಗೇಟ್ಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ
ಡಿ.ಎಚ್.ಪೂಜಾರ್ ಸಂಚಾಲಕ, ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿ