ಗ್ರೀನ್ ರಾಯಚೂರು ಸಂಸ್ಥೆಯು ಈ ಬಗ್ಗೆ ವ್ಯಾಟ್ಸ್ಅ್ಯಪ್ ಗ್ರೂಪ್ನಲ್ಲಿ ಮಾಹಿತಿ ಹಂಚಿಕೊಂಡಿದ್ದನ್ನು ಗಮನಿಸಿದ ತಕ್ಷಣ ಸ್ಪಂದಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು, ಪಶುವೈದ್ಯರನ್ನು, ನೇತಾಜಿನಗರ ಠಾಣೆಯ ಸಿಬ್ಬಂದಿ ಹಾಗೂ ಗ್ರೀನ್ ರಾಯಚೂರು ತಂಡವನ್ನು ಕರೆಯಿಸಿಕೊಂಡು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.