ಆಮ್ ಆದ್ಮಿ ಪಾರ್ಟಿ ರಾಯಚೂರು ನಗರ ಘಟಕದ ಅಧ್ಯಕ್ಷ ವೀರೇಶ ಯಾದವ್, ಸಿಂಧನೂರು ತಾಲ್ಲೂಕು ಅಧ್ಯಕ್ಷ ಸಂಗ್ರಾಮ ಕಿಲ್ಲೇದ್, ಇತರ ಪದಾಧಿಕಾರಿಗಳಾದ ಕೃಷ್ಣ ವಕೀಲ ಸಿಂಧನೂರು, ವೀರೇಶ ರಾರಾವಿ, ಸೈಯದ್ ಸಜ್ಜಾದ್ ಹುಸೇನ ಮತವಾಲೆ, ಬಾಬಾ ಮೇಸ್ತ್ರಿ, ನಾಗರಾಜ ಕೋರಿ, ಯೂಸುಫ್ ಖುರೇಷಿ, ಸೈಯದ್ ತಾಹೇರ ಹುಸೇನ ಮತವಾಲೆ, ರಾಮಾಂಜನೇಯ ಯಾದವ್, ಚರಣರಾಜ್ ನಾಯಕ, ಮಕ್ಬೂಲ್ ಮಾನ್ವಿ, ಮುಜಮಿಲ್ ಮಾನ್ವಿ, ರಾಜಾ ವಿಜಯಕುಮಾರ ನಾಯಕ ಇದ್ದರು.