ರಾಷ್ಟ್ರೀಯ ಮತದಾರರ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞೆ ಬೋಧಿಸಲಾಯಿತು.ಪೌರಯುಕ್ತ ರಮೇಶ ನಾಯಕ, ನಗರಸಭೆ ಸದಸ್ಯ ಶರಣಬಸಪ್ಪ ಪಾಟೀಲ ಬಲ್ಲಟಗಿ, ನಾಗರಾಜ, ಪ್ರಭಾರಿ ಪ್ರಾಚಾರ್ಯ ದಸ್ತಗಿರಸಾಬ್ ದಿನ್ನಿ, ಜೆ.ಎಲ್.ಈರಣ್ಣ, ಗೌಡಪ್ಪ ಪಾಟೀಲ, ಮಲ್ಲನಗೌಡ, ಮಹಾದೇವಪ್ಪ, ಮುಖಂಡರಾದ ರವಿಂದ್ರ ಜಲ್ದಾರ್, ಮಹೇಂದ್ರ, ತಿಮ್ಮಾರೆಡ್ಡಿ, ರಾಜೇಂದ್ರ ಕುಮಾರ, ವಿದ್ಯಾಸಾಗರ ಚಿಣಮಗೇರಿ, ಗಂಗಮ್ಮ ಇದ್ದರು.