ಬೇಸಾಯ ತಜ್ಞ ಡಾ.ಉಮೇಶ ಎಂ.ಆರ್. ಮಾತನಾಡಿ, ಸೂರ್ಯಕಾಂತಿ ಇಳುವರಿಯನ್ನು ಹೆಚ್ಚಿಸಲು ರೈತರ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಸೂರ್ಯಕಾಂತಿ ವಿಭಾಗದ ವಿಜ್ಞಾನಿ ಡಾ.ಪೂರ್ಣಿಮಾ ಅವರು ಸೂರ್ಯಕಾಂತಿ ಬೆಳೆಯಲ್ಲಿ ಬರುವ ಪ್ರಾಮುಖ ರೋಗಗಳು , ಗುಣಲಕ್ಷಣಗಳು ಮತ್ತು ಅವುಗಳ ಹತೋಟಿ ಕ್ರಮಗಳ ಬಗ್ಗೆ ತಿಳಿಸಿದರು.